ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, August 31, 2012

ರಕ್ತದಾನ : ರಕ್ತದಾನವೇ ಜೀವದಾನ ಅದು ಕೊಡುವುದು ನಮ್ಮಯ ಆತ್ಮಕೆ ಸಮಾಧಾನ!!

***********************************************************************************************
ಮುಂಜಾನೆಯ ಹೊಸಗಾಳಿ ಸೇವಿಸದಿರೆ
ಮನಸಿಗುಲ್ಲಾಸ ದೊರೆವುದೇ?
ತಿಂದ ಆಹಾರ ಉದರದಿ ಜೀರ್ಣವಾಗದಿದ್ದರೆ
ಮತ್ತೆ ತಿನ್ನುವ ಅವಕಾಶ ಬರುವುದೇ ?
ಇಂತಹ ಹೊಸದು ಬಯಸುವ ಶರೀರವು 
ನೊಂದ ಜೀವಕೆ ರಕ್ತದಾನವ ಮಾಡಿದೆಡೆ 
ನೀ ಉಲ್ಲಾಸದ ರಕುತವ ಚಿಮ್ಮಿಸದೇ ಬಿಡುವೆಯೇನೋ ಶಂಭುಲಿಂಗ !!

-@(ಜಿ.ಪಿ.ಗಣಿ)@ - 
***********************************************************************************************

No comments:

Post a Comment