ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, December 28, 2012

ಅಂಟು ರೋಗ !

***********************************************************************************************
ಪ್ರಳಯ ಪ್ರಳಯವೆಂದು 
ಮನದೊಳಗೆ ಎದ್ದಿತು 
ಭೀಕರವಾದ ಭಯದ ಅಲೆ !
ಆ ಅಲೆಯ ಒಡೆತಕೆ ಸಿಕ್ಕಿ 
ನಾವು ನಿತ್ಯವೂ ನರಳುವಂತೆ ಮಾಡಿದೆ 
ಈ ಸಾವೆಂಬ ಕಾಮಾಲೆ !
ಈ ರೋಗ ಹೆಚ್ಚಾದರೆ 
ದಿನವೂ ಮನೆಯ ಫೋಟೋಗಳಿಗೆ 
ಬೀಳುವುದು ಹೂವಿನ ಸರಮಾಲೆ !

-@(ಜಿ.ಪಿ.ಗಣಿ)@-

***********************************************************************************************