***********************************************************************************************
ಮನದೊಳಗಿನ ಆಸೆಯೆಂ
ದಮನಗೊಳಿಸೈ
ಪರಮಾತ್ಮನೇ !
ಆಸೆಯ ಕೆಂಡವಂ ಹೊಸೆದು
ಅದರ ಬೂದಿಯೊಳ್
ಮಜ್ಜನಗೈದು
ನಿನ್ನ ನಾಮವೆಂಬ ಭಕ್ತಿಯೊಳ್
ಜ್ಞಾನದ ಜ್ಯೋತಿಯಂ ಉರಿಸೈ
ಜಗದೋದ್ದಾರಕನೆ !
ಅರೆಗಳಿಗೆಯ ಸುಖಕಿಮ್
ತಿಲಾಂಜಲಿಯನಿತ್ತು
ನಿನ್ನ ಜಪಿಸುತ ಆರಾಧಿಸುವೆ
ಸ್ವೀಕರಿಸೈ ಎನ್ ಅಂತರಂಗದ ದೇಗುಲವನು !
~ಜಿ.ಪಿ.ಗಣಿ~
***********************************************************************************************
ಮನದೊಳಗಿನ ಆಸೆಯೆಂ
ದಮನಗೊಳಿಸೈ
ಪರಮಾತ್ಮನೇ !
ಆಸೆಯ ಕೆಂಡವಂ ಹೊಸೆದು
ಅದರ ಬೂದಿಯೊಳ್
ಮಜ್ಜನಗೈದು
ನಿನ್ನ ನಾಮವೆಂಬ ಭಕ್ತಿಯೊಳ್
ಜ್ಞಾನದ ಜ್ಯೋತಿಯಂ ಉರಿಸೈ
ಜಗದೋದ್ದಾರಕನೆ !
ಅರೆಗಳಿಗೆಯ ಸುಖಕಿಮ್
ತಿಲಾಂಜಲಿಯನಿತ್ತು
ನಿನ್ನ ಜಪಿಸುತ ಆರಾಧಿಸುವೆ
ಸ್ವೀಕರಿಸೈ ಎನ್ ಅಂತರಂಗದ ದೇಗುಲವನು !
~ಜಿ.ಪಿ.ಗಣಿ~
***********************************************************************************************
ಆತ್ಮ ನಿವೇದನೆ ಅತ್ಯಂತ ಇಂಪಾಗಿದೆ.ಮನವು ಹೀಗೆ ಅರಳಿ ಘಮಘಮಿಸಬೇಕು.ಅಂತರಂಗದ ದೇಗುಲವ ಪಾವನಗೊಳಿಸಲು ಸಮರ್ಪಣೆಯ ಭಾವವೇ ಶ್ರೇಷ್ಠ ಅನುಸಂಧಾನ.ಧ್ಯಾನಗೊಂಡು ಪಕ್ವತೆಯಿಂದ ರಚಿತವಾಗಿದೆ ಗಣಿ.ಶುಭವಾಗಲಿ.
ReplyDelete