ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, November 19, 2014

ಮನದ ತೃಷೆ

***********************************************************************************************
ಮೊದಲು ಬೂದಿಯಾಗು
ಓ ನೆನಪೇ
ನೀ ಕೆಂಡವಾಗೇ ಉಳಿದರೆ
ಕಷ್ಟವಾಗುವುದೀ ಹೃದಯಕೆ
ಎತ್ತಣ ಗಾಳಿ ಬೀಸಿ
ಎನ್ನ ಮನವು ಹೊತ್ತಿ
ಉರಿಯುವುದೋ
ನಾನರಿಯೆ...
ದಯಮಾಡಿಯೊಮ್ಮೆ ಯೋಚಿಸು...
ಇಲ್ಲವಾದರೆ ನೀ ಉಷೆಯಾಗಿ
ಮತ್ತೆ ಮನದ ಬುವಿಗೆ ಬರಬೇಕಾಗುತ್ತದೆ
~ಜಿ.ಪಿ.ಗಣಿ~
***********************************************************************************************

No comments:

Post a Comment